Thursday, May 15, 2014

INDIA VOTES FOR A STABLE GOVERNMENT

THE ELECTIONS TRENDS HAVE CLEARLY SHOWN THAT INDIANS HAVE VOTED FOR A STABLE AND STRONG GOVERNMENT.

BEST WISHES TO THE NEW GOVERNMENT

Monday, May 12, 2014

NIGHTINGALE AWARDS PRESENTED

The President Of India, Shri Pranab  Mukherjee presented the Florence Nightingale Awards 2014 to meritorious nursing personnel, on the occasion of the International Nurses Day, at Rashtrapati Bhavan, in New Delhi on May 12, 2014.

WE THANK THEM AND WE SALUTE THEIR SERVICE TO MANKIND.

Friday, May 9, 2014

ENCROACHMENT OF RAJA KALUVE AND CLEARING/REMOVING THE ENCROACHMENTS IN BANGALORE - A NEWS REPORT

A NEWS REPORT IN KANNADA PRABHA REGARDING THE ENCROACHMENT OF RAJA KALUVE OR VANISHING DRAINS IN BANGALORE

ರಾಜಾ ಒತ್ತುವರಿ ತೆರವೆಂದು?

600 ಕಿ.ಮೀ. ರಾಜಾಕಾಲುವೆಯಲ್ಲಿ ಉಳಿದಿರುವುದು 350ಕಿ.ಮೀ. ಮಾತ್ರ


ಬೆಂಗಳೂರು: ಮಹಾನಗರದ ಮರಗಳು, ಕೆರೆಗಳಿಗೆ ಜೀವ ಜಲ ನೀಡುವ ರಾಜಾಕಾಲುವೆಗಳೇ ಈಗ ಜೀವಂತ ಸಮಾಧಿಯಾಗುತ್ತಿವೆ. ನಗರದಲ್ಲಿದ್ದ 600 ಕಿ.ಮೀ. ರಾಜಾಕಾಲುವೆಯಲ್ಲಿ ಈಗ 350ಕಿ.ಮೀ. ಮಾತ್ರ ಉಳಿದಿದೆ.
ನಗರದಲ್ಲಿ ಬರೋಬ್ಬರಿ 250 ಕಿ.ಮೀ. ಉದ್ದದ ಕಾಲುವೆ ಒತ್ತುವರಿಗೆ ತುತ್ತಾಗಿದೆ. ಅಪಾರ್ಟ್‌ಮೆಂಟ್‌ಗಳು,  ಮನೆಗಳು, ವ್ಯಾಪಾರ ಮಳಿಗೆಗಳು ಇವುಗಳನ್ನು ನುಂಗಿ ಹಾಕಿವೆ. ಹೀಗಾಗಿ ನಗರಲ್ಲಿ ಮಳೆ ಬಂತೆಂದರೆ  ಸಾಕು ಕಾಲುವೆಗಳಲ್ಲಿ ಹರಿಯಬೇಕಿದ್ದ ನೀರು ರಸ್ತೆಗಳು, ಮನೆಗಳಿಗೆ ನುಗ್ಗುತ್ತದೆ.
ಇದನ್ನು ತಪ್ಪಿಸಲು ನಗರ ಜಿಲ್ಲಾಧಿಕಾರಿಗಳು ರಾಜಾಕಾಲುವೆ ಒತ್ತುವರಿ ತೆರವು ಸರ್ವೆ ನಡೆಸಿ ಬಿಬಿಎಂಪಿಗೆ ವರದಿಯನ್ನೂ ನೀಡಿದ್ದಾರೆ. ಒತ್ತುವರಿ ತೆರವಿಗೆ ಸೂಚನೆ ನೀಡಿದ್ದಾರೆ. ಆದರೆ ಬಿಬಿಎಂಪಿ ಮಾತ್ರ ವರದಿಯ ಪೂರ್ಣ ವಿವರವೇ ಬಂದಿಲ್ಲ ಎಂದು ಕಥೆ ಹೇಳುತ್ತಿದೆ. ಅಷ್ಟೇ ಏಕೆ ? ಒತ್ತುವರಿ ತೆರವು ಮಾಡುವಲ್ಲಿ ಬಿಬಿಎಂಪಿಗಿಂತ ಜಿಲ್ಲಾಧಿಕಾರಿಯೇ ಹೆಚ್ಚು ಸಮರ್ಥರು ಎಂದು ಸಬೂಬು ಸಹ ಹೇಳುತ್ತಿದೆ. ಹೀಗಾಗಿ ಯಾವ ಸಂಸ್ಥೆಯೂ ತೆರವು ಕಾರ್ಯಕ್ಕೆ ಮುಂದಾಗಿಲ್ಲ.
ಅಲಕ್ಷಿಸಿದರೆ ಅಪಾಯ: ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವರದಿ ಪ್ರಕಾರ ನಗರದಲ್ಲಿ ಸಹಸ್ರಾರು ಮರಗಳು ನಾಶವಾಗಿವೆ. 265 ಕೆರೆಗಳು ಮಾಯವಾಗಿವೆ. ಮರಗಳು ಮತ್ತು ಕೆರೆಗಳನ್ನು ಬದುಕುಳಿಸುವುದೇ ರಾಜಕಾಲುವೆಗಳು. ಅಂದರೆ ಮಳೆ  ನೀರು ರಾಜಾಕಾಲುವೆಗಳ ಮೂಲಕ ಕೆರೆ ಸೇರುತ್ತಿತ್ತು. ಒತ್ತುವರಿಯಾಗಿರುವುದರಿಂದ ರಾಜಾಕಾಲುವೆಯಲ್ಲಿ ನೀರು ಬರುವುದೇ ಕಡಿಮೆಯಾಗಿ ಬೇರೆ ತಗ್ಗು ಪ್ರದೇಶಕ್ಕೆ ನುಗ್ಗಲಾರಂಭಿಸಿತು. ಇದರಿಂದಾಗಿ ಕೆರೆಗಳು ಬತ್ತಿದವು. ಹಾಗೆಯೇ ಭೂಗಳ್ಳರಿಂದ ಒತ್ತುವರಿಯಾದವು.
ಹೀಗಾಗಿ ನಗರದಲ್ಲಿ 265ಕೆರೆಗಳ ಪೈಕಿ ಬರೀ 96 ಕೆರೆಗಳಷ್ಟೇ ಉಳಿದಿವೆ. ಬಿಬಿಎಂಪಿ ಈಗಲಾದರೂ ಒತ್ತುವರಿ ತೆರವುಗೊಳಿಸದಿದ್ದರೆ ಕೆಲವೇ ವರ್ಷಗಳಲ್ಲಿ ರಾಜಾಕಾಲವೆಯನ್ನು ಹುಡುಕಬೇಕಾಗುತ್ತದೆ.
ಜವಾಬ್ದಾರಿಯಿಂದ ಜಾರಿಕೆ ತಂತ್ರ: ನಗರದಲ್ಲಿ ರಾಜಾಕಾಲುವೆ ಒತ್ತುವರಿ ತೆರವುಗೊಳಿಸಬೇಕೆಂಬ ಕೂಗು ಎದ್ದಾಗ ಕೆಲವು ಪಾಲಿಕೆ ಸದಸ್ಯರಷ್ಟೇ ಅದಕ್ಕೆ ದನಿ ಗೂಡಿಸಿದರು. ಆದರೆ ಶಾಸಕ ಬಿ.ಎನ್.ವಿಜಯಕುಮಾರ್ ಕೆಲವು ಸೇವಾ ಸಂಸ್ಥೆಗಳ ಜತೆಗೂಡಿ ರಾಜಾಕಾಲುವೆ ಒತ್ತುವರಿ ಸರ್ವೆ ಮಾಡುವಂತೆ ಮಾಡಿದರು. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ, ಬಿಬಿಎಂಪಿ ಅಧಿಕಾರಿಗಳನ್ನು ಒಳಗೊಂಡು 8ಕ್ಕೂ ಹೆಚ್ಚು ಸಭೆಗಳು, ಸಮಾಲೋಚನೆಗಳು ನಡೆದವು. ಸರ್ವೆ ಕಾರ್ಯ ಮುಗಿದು ಈಗ ವರದಿಯೂ ಸಲ್ಲಿಕೆಯಾಗಿದೆ.
251 ಹಳ್ಳಿಗಳ ಮೂಲಕ ಹಾದು ಹೋಗಿದ್ದ ರಾಜಾಕಾಲುವೆ ಬಹುತೇಕ ಎಲ್ಲಾ ಹಳ್ಳಿಗಳಲ್ಲಿ ಒತ್ತುವರಿಯಾಗಿತ್ತು. 231 ಹಳ್ಳಿಗಳಲ್ಲಿ ಒತ್ತುವರಿ ನಡೆದಿದೆ. ಈ ಬಗ್ಗೆ ಬಿಬಿಎಂಪಿ ಬಳಿ ಸಮಗ್ರ ವರದಿಯೇ ಇದೆ. ಆದರೆ ಇದನ್ನಾಧರಿಸಿ ಬಿಬಿಎಂಪಿ ಮುಖ್ಯ ಎಂಜಿನಿಯರ್ ಅನಂತಸ್ವಾಮಿ ಒತ್ತುವರಿ ತೆರವು ಕಾರ್ಯ ನಡೆಸುತ್ತಿಲ್ಲ.
ವರದಿ ಸಲ್ಲಿಸಿ 6 ತಿಂಗಳೇ ಆಗಿದ್ದರೂ ಅವರು ಈತಕ ಕಾರ್ಯಾರಂಭ ಮಾಡಿಲ್ಲ ಎಂದು ನಗರ ಜಿಲ್ಲೆ ಭೂ ದಾಖಲೆಗಳ ಅಧಿಕಾರಿಗಳು ದೂರಿದ್ದಾರೆ. ಆದರೆ ಬಿಬಿಎಂಪಿಯ ಅನಂತಸ್ವಾಮಿ, ಕಾಲವೆ ಒತ್ತುವರಿ ಮಾಡಿರುವ ಸರ್ವೆಯ ಪೂರ್ಣ ವರದಿಯೇ ಸಿಕ್ಕಿಲ್ಲ ಎನ್ನುತ್ತಾರೆ.

-ಬಿಬಿಎಂಪಿಗೆ ಶಾಸಕರ ಗಡುವು
ರಾಜಕಾಲುವೆ ಒತ್ತುವರಿ ಸರ್ವೆ ನಡೆಸುವುದಕ್ಕಾಗಿ ಸರ್ಕಾರದ ಮೇಲೆ ಸಾಕಷ್ಟು ಒತ್ತಡ ಹಾಕಿದ್ದೇನೆ. ಅದೀಗ ಫಲ ನೀಡಿದೆ. ಜಿಲ್ಲಾಧಿಕಾರಿ ನೀಡಿರುವ ಸರ್ವೆ ವರದಿ ಆಧರಿಸಿ ಒತ್ತುವರಿ ತೆರವುಗೊಳಿಸದಿದ್ದರೆ ನಾನೇ ಬಿಬಿಎಂಪಿ ಮುಂದೆ ಧರಣಿ ನಡೆಸುತ್ತೇನೆ ಎಂದು ಶಾಸಕ ಬಿ.ಎನ್.ವಿಜಯಕುಮಾರ್ ಹೇಳಿದ್ದಾರೆ. ಇಷ್ಟೂ ದಿನ ಸರ್ವೆ ವರದಿ ಬರಲಿ ಎನ್ನುತ್ತಿದ್ದ ರಾಜಕಾಲುವೆ ಮುಖ್ಯ ಎಂಜಿನಿಯರ್ ಅನಂತಸ್ವಾಮಿ ಈಗ ವರದಿ ಸಿಕ್ಕಿಲ್ಲ, ಪೂರ್ಣ ಬಂದಿಲ್ಲ ಎನ್ನುತ್ತಿದ್ದಾರೆ. ಅವರಿಗೆ ಮೇ 16ರ ರವರೆಗೂ ಗಡುವು ನೀಡುತ್ತೇನೆ. ಆ ನಂತರವೂ ಅವರು ಕಾರ್ಯೋನ್ಮುಖರಾಗದಿದ್ದರೆ ಸೇವಾ ಸಂಸ್ಥೆಗಳು ಜತೆಗೂಡಿ ಅನಿರ್ಧಿಷ್ಟ ಅವಧಿ ಧರಣಿ ನಡೆಸುತ್ತೇನೆ ಎಂದು ಅವರು ಎಚ್ಚರಿಸಿದ್ದಾರೆ.

ರಾಜಾಕಾಲುವೆ ಒತ್ತುವರಿ ಸಮೀಕ್ಷೆ ಸಮಗ್ರ ಮಾಹಿತಿಯನ್ನು ನಕ್ಷೆ ಸಹಿತ ಬಿಬಿಎಂಪಿಗೆ ಮತ್ತು ಎಂಜಿನಿಯರ್ ವಿಭಾಗಕ್ಕೆ ನೀಡಲಾಗಿದೆ. ಅದನ್ನಾಧರಿಸಿ ಬಿಬಿಎಂಪಿ ತೆರವು ಮಾಡಬೇಕಿತ್ತು. ಆದರೆ ಇನ್ನೂ ತೆರವು ಮಾಡಿಲ್ಲ.
-ಡಾ.ಜಿ.ಸಿ.ಪ್ರಕಾಶ್, ನಗರ ಜಿಲ್ಲಾಧಿಕಾರಿ
ರಾಜಕಾಲುವೆ ಒತ್ತುವರಿ ಸರ್ವೆ ಮತ್ತು ತೆರವುಗೊಳಿಸುವುದೆಲ್ಲಾ ನಗರ ಜಿಲ್ಲಾಧಿಕಾರಿ ಅವರ ವ್ಯಾಪ್ತಿಗೆ ಬರುತ್ತದೆ. ಅವರಿಗೇ ಹೆಚ್ಚಿನ ಅಧಿಕಾರವಿದೆ. ನಮಗೆ ನಗರ ಜಿಲ್ಲಾಧಿಕಾರಿಯಿಂದ ಇನ್ನೂ ಸರ್ವೆ ವರದಿ ಪೂರ್ಣ ವಿವರ ಸಿಕ್ಕಿಲ್ಲ.
-ಮುಖ್ಯ ಎಂಜಿನಿಯರ್, ಬಿಬಿಎಂಪಿ ರಾಜಕಾಲುವೆ ವಿಭಾಗ

Thursday, May 8, 2014



RBI DIRECTS THE BANKS NOT TO LEVY FORECLOSURE/PREPAYMENT OF FLOATING RATE TERM LOANS

Date: May 07, 2014
Levy of foreclosure charges/pre-payment penalty on Floating Rate Term Loans
RBI/2013-14/582
DBOD. Dir.BC.No.110/13.03.00/2013-14
May 7, 2014
All Scheduled Commercial Banks
(Excluding RRBs)
Dear Sir/Madam
Levy of foreclosure charges/pre-payment penalty on Floating Rate Term Loans
Please refer to our circular DBOD. No. Dir.BC.107/13.03.00/2011-12 dated June 5, 2012 on ‘Home Loans- Levy of Fore-closure Charges/ Pre-payment Penalty’.
2. A reference is invited to Part B of the First Bi-monthly Monetary Policy Statement 2014-15 announced on April 1, 2014proposing certain measures for consumer protection. It was indicated that in the interest of their consumers, banks should consider allowing their borrowers the possibility of prepaying floating rate term loans without any penalty. Accordingly, it is advised that banks will not be permitted to charge foreclosure charges/ pre-payment penalties on all floating rate term loans sanctioned to individual borrowers, with immediate effect.
Yours faithfully,
(Prakash Chandra Sahoo)
Chief General Manager

Wednesday, May 7, 2014

BROTHERS AT MANDYA


WATER TARIFF HIKE - BUS TARIFF HIKE - ELECTRICITY TARIFF HIKE - MUCH MORE

The BWSSB has a proposal to increase the water tariff and it is said that the tariff has not been revised for the past 10 years, further; the hike is necessitated given the increase in the power tariff over the same period. “Though the board has the powers to increase tariff, It has been kept on the backburner due to the elections and election code of conduct.

Water tariff hike now! Now the tariff will go up as the elections are over.  Many such tariff`s increase is on cards. 

President of India to dedicate ‘RuPay’ to the nation




The President of India, Shri Pranab Mukherjee will dedicate ‘RuPay’ India’s own card payment network to the nation tomorrow (May 8, 2014) at function at Rashtrapati Bhavan.

The RuPay card is accepted at all the ATMs (1,60,000+), 95% of PoS terminals (9,45,000+) and most of the eCom merchants (10,000+) in the country. A variant of the card called ‘Kisan Card’ is now being issued by all the Public Sector banks in addition to the mainstream debit card which has been issued by 43 banks. A variant of Pre-paid RuPay card would shortly be launched by IRCTC. More than 150 Cooperative banks and the Regional Rural Banks (RRBs) in the country have also issued RuPay ATM card. The total number of cards issued as on date is 17 Million and is growing at a rate of about 3 Million per month. This card symbolizes the capabilities of banking industry in India to build a card payment network so that dependency on international card scheme is minimized.

‘RuPay’ is developed by National Payments Corporation of India (NPCI) – a ‘not-for-profit’ Company envisioned by Reserve Bank of India and created by the banking industry.



Monday, May 5, 2014

AKRAMA-SAKRAMA-LATEST NEWS-AN UPDATE - A NEWS REPORT - Karnataka govt drags feet on Akrama-Sakrama

READ:
Karnataka govt drags feet on Akrama-Sakrama

A NEWS REPORT IN TIMES OF INDIA

 The final notification of the much-hyped Karnataka Town and Country Planning (Regulation of unauthorized development or constructions) Rules 2013, or Akrama-Sakrama (regularization of unauthorized constructions) is expected be delayed further, with the government making no effort to implement the law.

Though the election code of conduct has been relaxed, the government seems to be in no mood to issue the final notification till the poll results are announced on May 16. The draft was issued in December-end and the public was given a month's time to file objections.

Hoping the Akrama-Sakrama scheme would provide it with a ready trump card as it heads into the Lok Sabha polls, the Congress tried to push the final notification in the first week of March, but the announcement of poll dates on March 5 stopped the government in its tracks.

"The file is with the chief minister. The final notification will be issued after one more round of discussion with the CM and senior ministers. This will be done after May 16," urban development minister Vinay Kumar Sorake told TOI.

If the scheme becomes a reality, it will provide a one-time opportunity for an estimated 8 lakh building and site bylaw violators in Bangalore, and 6 lakh violators in the rest of Karnataka's urban pockets to regularize their constructions. The government expects to mop up Rs 5,000 crore in revenue from Bangalore, and a like sum from other urban centres in the state.

Thursday, May 1, 2014

AREKERE, MADIWALA AND HULIMAVU LAKES ARE POLLUTED ! KSPCB REPORT

Karnataka State Pollution Control Board (KSPCB) officials conducted a mahazar (Spot Inspection), following a complaint by RTI Activist Wg.Cmdr.G.B.Athri, Under the provisions of the Water (Prevention and Control of Pollution) Act, 1974,  ) of lakes at Arekere, Madiwala and Hulimavu lakes  on 29-04-2014 and found that sewage had entered these lakes and notices were issued by KSPCB on March 20, to   the Bangalore Development Authority (BDA), the Bangalore Water Supply and Sewerage Board (BWSSB), the Lake Development Authority (LDA), the Bruhat Bangalore Mahanagara Palike (BBMP) and the Karnataka Urban Water Supply and Sewerage Board (KUWSSB),directing them not to discharge either the sewage into lakes and drains.
 “Under Section 33 of the Water Act, this mahazar report will now be presented as charge sheet before a metropolitan or a judicial magistrate requesting the court to issue direction to these civic bodies to prevent pollution of lakes. The Act treats the mahazar report as recorded evidence, and this is for the first time that such an inspection has been taken up for prevention of water pollution,” said Wg. Cmdr. Athri.
Housing complexes have sprung all around these water bodies, dispensing the sewage into the raja kaluve, valley and the lake and offering LAKE VIEW APARTMENTS. Very soon, (the apartment buyers )they will realise that the lake is filled up with the sewage and will start stinking.  
Near madiwala lake, an apartment complex has sprung up, selling it as Lake View, (priced over Rs1.5 Crores each unit) (with free stink all round the year as GIFT) without leaving the buffer zone and it is alleged that some of the complexes have encroached the lake area.


BBMP-Planning to regularise(convert) B Katha to A Katha

The BBMP has sent a proposal to the State Government of Karnataka to regularise (convert) B katha properties (vacant properties-without an...